ಮಂಗಳವಾರ, ಮಾರ್ಚ್ 15, 2011

ಕಗ್ಗಾಡಿನ ಬೇಡರ ಮೋನಿ
ತೀರಿಕೊಂಡಾಗ
ಪತ್ರಿಕೆಗಳ ವಿಷಾದಕ್ಕೆ ಬದಲು
ಸೇವಂತಿ ದುಃಖದಿಂದ ದಳ ಉದುರಿಸಿತು.


ಮೋಕ್ಷವೆಂದರೆ ಎಲ್ಲ ಸುಖ ದುಃಖಗಳಿಂದ ಬಿಡುಗಡೆಎಂದು
ಪಂಡಿತರು ಹೇಳಿದ್ದು ಕೇಳಿದೊಡನೆ
ಮೋಕ್ಷದಿಂದ ತಪ್ಪಿಸಿಕೊಳ್ಳಲು
ಆತ ಪಾಪಗಳನ್ನು ಮಾಡಲು ಓಡಿದ - ಪಿ.ಲಂಕೇಶ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ