ಲಂಕೇಶ್ ಬಳಗ
ಮಂಗಳವಾರ, ಮಾರ್ಚ್ 15, 2011
ಕಗ್ಗಾಡಿನ ಬೇಡರ ಮೋನಿ
ತೀರಿಕೊಂಡಾಗ
ಪತ್ರಿಕೆಗಳ ವಿಷಾದಕ್ಕೆ ಬದಲು
ಸೇವಂತಿ ದುಃಖದಿಂದ ದಳ ಉದುರಿಸಿತು.
ಮೋಕ್ಷವೆಂದರೆ ಎಲ್ಲ ಸುಖ ದುಃಖಗಳಿಂದ ಬಿಡುಗಡೆಎಂದು
ಪಂಡಿತರು ಹೇಳಿದ್ದು ಕೇಳಿದೊಡನೆ
ಮೋಕ್ಷದಿಂದ ತಪ್ಪಿಸಿಕೊಳ್ಳಲು
ಆತ ಪಾಪಗಳನ್ನು ಮಾಡಲು ಓಡಿದ - ಪಿ.ಲಂಕೇಶ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ